ಬೆಂಗಳೂರಿನ ಎ.ಜಿ.ರತ್ನ ಕಾಳೇಗೌಡ ಅವರ ‘ಅಂತರಂಗದ ಹಣತೆ’ ಕಥಾ ಸಂಕಲನ, ಕಾರವಾರದ ಪತ್ರಿಕಾ ಅಂಕಣಕಾರ ಸಂತೋಷಕುಮಾರ ಮೆಹೆಂದಳೆ ಅವರ ‘ಅವಳು ಎಂದರೆ’ ಅಂಕಣ ಬರಹ, ಬೀದರ್ನ ವಿಜಯಲಕ್ಷ್ಮೀ ಕೌಟಗೆ ಅವರ ‘ಕಲ್ಯಾಣ ಕದಳಿ’ ಕಾದಂಬರಿ, ಯಾದಗಿರಿಯ ಡಾ. ಬಸವರಾಜ ಕಲೆಗಾರ ಅವರ ‘ಸುಡುವ ನೆಲದ ದೃಶ್ಯ ಕಾವ್ಯ’ ಕೃತಿಗಳಿಗೆ ‘ಅವ್ವ’ ಪ್ರಶಸ್ತಿ ಲಭಿಸಿದೆ.