ಕಾರ್ಯಕ್ರಮದಲ್ಲಿ ಪ್ರಮುಖರಾದ ಸುಭಾಷ ಫರತಾಬಾದ, ಜಗದೀಶ ವಳಕೇರಿ, ಎಚ್.ಬಿ.ಪಾಟೀಲ, ಬಸವರಾಜ ಎಸ್.ಪುರಾಣೆ, ಸಂಬಣ್ಣ ಪುಟಗಿ, ನಾಗೇಶ ಸರಡಗಿ, ಅಂಬಣ್ಣ ಕೊಲ್ಲೂರ್, ಈಶ್ವರ ಫರತಾಬಾದ, ಜ್ಞಾನಪ್ರಕಾಶ ಮೂಲಭಾರತಿ, ಸಂದೀಪ ಭರಣಿ, ವಿಕ್ಕಿ ಭಾಸ್ಕರ್, ರಾಜೇಂದ್ರ ವಂಟಿ, ಜಗನಾಥ ವಂಟಿ, ಸಿದ್ದಾರ್ಥ ಸಂಕಾ, ಗೌತಮ, ಶುಭಂ, ಸತೀಶ, ಅಗರ್ ಹುಬಳಿ, ಮೌನೇಶ, ಅನೀಲಕುಮಾರ ಮೈಸಲಗಿ ಇದ್ದರು.