ಮುಗುಳನಾಗವ ಜೇಮ್ ಸಿಂಗ್ ಮಹಾರಾಜ, ಕೇರಿ ತಾಂಡಾದ ಅನಿಲ್ ಸಾಹೇಬ್ ಮಹಾರಾಜ್ ಮಾತನಾಡಿದರು.
ಸಂಘಟನೆಯ ಸ್ಥಳೀಯ ಅಧ್ಯಕ್ಷ ಶಂಕರ ಜಾಧವ್ ಸಾವುಕಾರ, ವಿಠ್ಠಲ್ ನಾಯಕ್, ಸತೀಶ್ ವಾಲ್ಮೀಕಿ ನಾಯಕ್, ಬಾಬು ನಾಯಕ್, ವಿಕಾಸ್ ದಾವೂಜಿ ಚೌಹಾಣ್, ಆನಂದ್ ರಾಥೋಡ್, ಯುವರಾಜ್ ಲೋಕೇಶ್ ರಾಥೋಡ್, ಮನೀಶ್ ಚೌಹಾಣ್, ಚೌಹಾಣ್ ಬಾಳು ಚೌಹಾಣ ಇದ್ದರು.