ಅಖಿಲ ಭಾರತ ವೀರಶೈವ ಮಹಾಸಭೆ ತಾಲ್ಲೂಕು ಘಟಕದ ಅಧ್ಯಕ್ಷ ಚಿತ್ರಶೇಖರ ಪಾಟೀಲ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಲಾಮೂರ, ಭೀಮಶೆಟ್ಟಿ ಮುಕ್ಕಾ, ಭೀಮಶೆಟ್ಟಿ ಮುರುಡಾ, ಸೂರ್ಯಕಾಂತ ಹುಲಿ, ಉಮಾ ಪಾಟೀಲ, ನೀಲಕಂಠ ಸೀಳಿನ್, ಉದಯಕುಮಾರ ಪಾಟೀಲ, ಸಂಜೀವಕುಮಾರ ಪಾಟೀಲ, ಬಸವರಾಜ ಪುಣ್ಯಶೆಟ್ಟಿ, ಸಂಜೀವ ಪುಣ್ಯಶೆಟ್ಟಿ, ಭವಾನರಾವ್ ಫತೆಪುರ ಮೊದಲಾದವರು ಸಲಹೆ ಸೂಚನೆ ನೀಡಿದರು.