‘ಕೆಂಪು ಮುತ್ತ ಕಿಮ್ಮತ್ತ ಬದತ್ತದ’ ನುಡಿಗೆ ಮುಂದೆ ತೊಗರಿ ಬೆಳೆಗೆ ಬೆಲೆ ಹೆಚ್ಚುವದು ಎಂಬ ಅರ್ಥ ನೀಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಬೀರಣ್ಣಾ ಪೂಜಾರಿ, ರಾಹುಲ ಪಾಟೀಲ, ಕಲ್ಯಾಣಿ ಬ್ಯಾಗಳ್ಳಿ, ಶ್ರೀಶೈಲ ಕೆರೂರು, ಬಾಬುರಾವ ಸುಳ್ಳದ, ಗುಂಡಪ್ಪ ಉದ್ದನಶೆಟ್ಟಿ, ಅಪ್ಪಾಸಾಹೇಬ ಅಂಜುಟಗಿ ಇದ್ದರು. ಸುತ್ತಲಿನ ಗ್ರಾಮದ ರೈತರು ಪಾಲ್ಗೊಂಡಿದ್ದರು.