ಕಿಣಿಸುಲ್ತಾನದ ಶಿವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಪುತ್ರಪ್ಪ ಬೆಳ್ಳೆ ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಸಂಘದ ವಲಯ ಅಧಿಕಾರಿ ಚಂದ್ರು, ಜಿ.ಪಂ ಮಾಜಿ ಸದಸ್ಯ ವೀರಣ್ಣಾ ಮಂಗಾಣೆ, ತಾ.ಪಂ ಸದಸ್ಯೆ ಕಮಲಾಬಾಯಿ ನ್ಯಾಮಣೆ, ಬಾಬುಗೌಡ ಪಾಟೀಲ, ಶ್ರೀಮಂತ ನ್ಯಾಮಣೆ, ಎಮ್.ಎಸ್.ಬೆಳ್ಳೆ, ಅಪ್ಪಾಸಾಬ ಗುಂಡೆ ಇದ್ದರು.