ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ, ಕಾಂಗ್ರೆಸ್ ಮುಖಂಡ ಸುಭಾಷ್ ರಾಠೋಡ್, ಜಿಲ್ಲಾ ಅಧ್ಯಕ್ಷ ಜಗದೇವ ಗುತ್ತೇದಾರ, ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ ಮಾತನಾಡಿದರು. ಮಾಜಿ ಶಾಸಕ ತಿಪ್ಪಣ್ಣಪ್ಪ ಕಮಕನೂರ, ಬಸಯ್ಯ ಗುತ್ತೇದಾರ, ದೀಪಕನಾಗ್ ಪುಣ್ಯಶೆಟ್ಟಿ, ರವಿರಾಜ ಕೊರವಿ, ಭೀಮರಾವ್ ಟಿಟಿ, ಗೋಪಾಲರಾವ್ ಕಟ್ಟಿಮನಿ, ರೇವಣಸಿದ್ದಪ್ಪ ಸಾತನೂರ, ಬಸವರಾಜ ಪಾಟೀಲ ಹೇರೂರು, ದೇವೇಂದ್ರಪ್ಪ ಪಾಟೀಲ ಹೆಬ್ಬಾಳ, ಅನಿಲಕುಮಾರ ಜಮಾದಾರ, ಅಬ್ದುಲ್ ಬಾಷೀತ್, ಬಿ.ವಿ ಸಜ್ಜನ್, ಅಮರೇಶ ಗೋಣಿ, ಚಿತ್ರಶೇಖರ ಪಾಟೀಲ, ಉಲ್ಲಾಸ ಕೆರೋಳ್ಳಿ, ದೇವೇಂದ್ರಪ್ಪ ಮರತೂರ, ನರಶಿಮ್ಲು ಕುಂಬಾರ, ಚಿತ್ರಶೇಖರ ಪಾಟೀಲ, ಮಧುಸೂಧನರೆಡ್ಡಿ ಪಾಟೀಲ, ವೀರಮ್ಮಾ ಸಂಗಯ್ಯಸ್ವಾಮಿ, ಲಕ್ಷ್ಮಿ ಮಂಜುನಾಥ ಕೊರವಿ, ಅಂಕಿತಾ ಕಮಲಾಕರ, ಪುಷ್ಪಾ ಜೀತೇಂದ್ರ, ಸಂದಿಪ ಚವ್ಹಾಣ್ ಇದ್ದರು.