'ಅ.25ರಿಂದ ಭೂಮಿಯಿಂದ ಸದ್ದು ಕೇಳಿಸಿದೆ. ಗ್ರಾಮದ ಉತ್ತರ ದಿಕ್ಕಿನಲ್ಲಿ ಎರಡು ಬೃಹತ್ ಸಿಮೆಂಟ ತಯಾರಿಕಾ ಘಟಕಗಳಿವೆ. ಇವುಗಳು ಸುಣ್ಣದ ಕಲ್ಲಿನ ಗಣಿಗಾರಿಕೆಗಾಗಿ ಸ್ಪೋಟಿಸಿರಬಹುದೆಂದು ಉಹಿಸಿ ಸುಮ್ಮನಾಗಿದ್ದೇವು ಆದರೆ ಬುಧವಾರ ಮಧ್ಯಾಹ್ನ 12.30ರ ಸುಮಾರಿಗೆ 3/4ಬಾರಿ ಸದ್ದು ಕೇಳಿಸಿತು' ಎಂದು ಗ್ರಾಮಸ್ಥರಾದ ಶಂಕರಯ್ಯ ಸ್ವಾಮಿ ರಾವೂರ ಮಠ ,ಗುಂಡಯ್ಯ ಸ್ವಾಮಿ ,ಅಮೃತಪ್ಪಾ ,ಶಿವಾನಂದ ಹಿರೇಮಠ ಮೊದಲಾದವರು ತಿಳಿಸಿದ್ದಾರೆ.