‘ವಿಮರ್ಶಕ ಪ್ರೊ.ವಿಕ್ರಮ ವಿಸಾಜಿ ಕೃತಿಗಳ ಪರಿಚಯ ಮಾಡುವರು. ದಲಿತ ಬಂಡಾಯ ಸಾಹಿತಿ ಜಯದೇವಿ ಗಾಯಕವಾಡ, ಪ್ರಾಧ್ಯಾಪಕ ಅಪ್ಪಗೆರೆ ಸೋಮಶೇಖರ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಇದೇ ಸಮಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕಲಬುರ್ಗಿಯ ಪ್ರಜ್ಞಾ ದೇವೇಂದ್ರಪ್ಪ ಕಪನೂರ ಮತ್ತು ಬೀದರ್ ಜಿಲ್ಲೆಯ ಸೌಮ್ಯಾ ರಾಜಕುಮಾರ ತಿರಲಾಪುರ ಹುಮನಾಬಾದ್ ಅವರನ್ನು ಸಾನ್ಮಾನಿಸಲಾಗುವುದು’ ಎಂದರು.