ಪಶು ಸಂಗೋಪನಾ ಅಧಿಕಾರಿ ಡಾ.ಮಹಾಂತೇಶ ಪಾಟೀಲ, ಮಂಜುನಾಥ , ಪ್ರಮುಖರಾದ ಮಲ್ಲಯ್ಯ ಸ್ವಾಮಿ, ಬಸಯ್ಯ ಸ್ವಾಮಿ, ಸಿದ್ದರಾಮ ಅರಳಿಮರ, ರೇವಪ್ಪ ದುದಗಿ, ರೇವಪ್ಪ ತೋಳನೂರೆ ಮತ್ತಿತರರು ಇದ್ದರು. ಮಾದನ ಹಿಪ್ಪರಗಿ, ಮದಗುಣಕಿ, ಚಲಗೇರಾ, ದರ್ಗಾ ಶಿರೂರು, ನಿಂಗದಳ್ಲಿ, ನಿಂಬಾಳ ಸೇರಿದಂತೆ ನೆರಯ ಮೈಂದರ್ಗಿ, ಧುಧನಿ ಗ್ರಾಮದ ರೈತರು ಸಹ ಜಾತ್ರೆಯಲ್ಲಿ ತಮ್ಮ ಜಾನುವಾರು ತಂದಿದ್ದರು.