ಬಾಲಕಿಯ ತಂದೆ ತಾಯಿ ಇಬ್ಬರೂ ತೀರಿಕೊಂಡಿದ್ದು, ಅಣ್ಣ ಇದ್ದಾನೆ. ಚಿಕ್ಕಪ್ಪ, ಚಿಕ್ಕಮ್ಮ ಮತ್ತು ದೊಡ್ಡಮ್ಮ ಮದುವೆ ಮಾಡಿಕೊಡಲು ಮುಂದಾಗಿದ್ದರು. ರಕ್ಷಣಾ ತಂಡದಲ್ಲಿ ಪಿಎಸ್ಐ ಸಂತೋಷ ರಾಠೋಡ, ಅಂಗನವಾಡಿ ಮೇಲ್ವಿಚಾರಕಿ ಮಿನಾಕ್ಷಿ ಗೌನಳಿ ಮತ್ತು ಮಾರ್ಗದರ್ಶಿ ಸಂಸ್ಥೆಯ ಚೈಲ್ಡ್ ಲೈನ್ ಉಪ ಕೇಂದ್ರದ ತಂಡದ ಸದಸ್ಯ ದೇವೀಂದ್ರಪ್ಪ ಇದ್ದರು.