<p><strong>ಚಿಂಚೋಳಿ</strong>: ತಾಲ್ಲೂಕಿನ ಕಲ್ಲೂರು ರೋಡ್ ಬಳಿಯ ಚೆಟ್ಟಿನಾಡ ಸಿಮೆಂಟ್ ಕಂಪನಿಯಲ್ಲಿ ಶುಕ್ರವಾರ ಕಲಬುರಗಿಯ ಇಎಸ್ಐಸಿ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಿತು.</p>.<p>ಶಿಬಿರದಲ್ಲಿ ಕಂಪನಿಯ ಘಟಕ ಮುಖ್ಯಸ್ಥ ಎನ್.ರವಿಕುಮಾರ, ಚೆಟ್ಟಿನಾಡ ಚಿಕಿತ್ಸಾ ಕೇಂದ್ರ ವೈದ್ಯಾಧಿಕಾರಿ ಡಾ.ಫಣಿಭೂಷಣ, ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ಸಂದೀಪರೆಡ್ಡಿ, ಸಿಬ್ಬಂದಿ ಪ್ರಭಾಕರರೆಡ್ಡಿ, ಭೀಮರೆಡ್ಡಿ ಇದ್ದರು.</p>.<p>ತಜ್ಞ ವೈದ್ಯರಾದ ಡಾ. ಚಂದ್ರಶೇಖರ, ಡಾ.ರಾಮನಗೌಡ, ಡಾ.ಅರ್ಪಿತಾ ಗುಲಾಟಿ, ಡಾ.ಶೋಭಾ, ಡಾ.ಶೋಹೇಬ್, ಡಾ.ನಿಶಿತ್, ಡಾ.ಶಾಲಿನಿ, ಡಾ.ರಫಿಯಾ, ಡಾ.ಅಮಿತ್, ಡಾ.ಸೆಲ್ವಾ ಆರೋಗ್ಯ ತಪಾಸಣೆ ನಡೆಸಿದರು.</p>.<p>ಶಿಬಿರದಿಂದ 20 ಇಎಸ್ಐಸಿ ಕಾರ್ಡ್ ಹೊಂದಿಲ್ಲದ ವ್ಯಕ್ತಿಗಳಿಗೆ ಹಾಗೂ 70 ಜನ ಇಎಸ್ಐಸಿ ಕಾರ್ಡ್ ಹಿಂದಿರುವರಿಗೆ ಆರೋಗ್ಯ ತಪಸಣೆ ನಡೆಸಿ ಅಗತ್ಯ ಔಷಧ ವಿತರಿಸಲಾಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260602-31-1974099802</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ</strong>: ತಾಲ್ಲೂಕಿನ ಕಲ್ಲೂರು ರೋಡ್ ಬಳಿಯ ಚೆಟ್ಟಿನಾಡ ಸಿಮೆಂಟ್ ಕಂಪನಿಯಲ್ಲಿ ಶುಕ್ರವಾರ ಕಲಬುರಗಿಯ ಇಎಸ್ಐಸಿ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಿತು.</p>.<p>ಶಿಬಿರದಲ್ಲಿ ಕಂಪನಿಯ ಘಟಕ ಮುಖ್ಯಸ್ಥ ಎನ್.ರವಿಕುಮಾರ, ಚೆಟ್ಟಿನಾಡ ಚಿಕಿತ್ಸಾ ಕೇಂದ್ರ ವೈದ್ಯಾಧಿಕಾರಿ ಡಾ.ಫಣಿಭೂಷಣ, ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ಸಂದೀಪರೆಡ್ಡಿ, ಸಿಬ್ಬಂದಿ ಪ್ರಭಾಕರರೆಡ್ಡಿ, ಭೀಮರೆಡ್ಡಿ ಇದ್ದರು.</p>.<p>ತಜ್ಞ ವೈದ್ಯರಾದ ಡಾ. ಚಂದ್ರಶೇಖರ, ಡಾ.ರಾಮನಗೌಡ, ಡಾ.ಅರ್ಪಿತಾ ಗುಲಾಟಿ, ಡಾ.ಶೋಭಾ, ಡಾ.ಶೋಹೇಬ್, ಡಾ.ನಿಶಿತ್, ಡಾ.ಶಾಲಿನಿ, ಡಾ.ರಫಿಯಾ, ಡಾ.ಅಮಿತ್, ಡಾ.ಸೆಲ್ವಾ ಆರೋಗ್ಯ ತಪಾಸಣೆ ನಡೆಸಿದರು.</p>.<p>ಶಿಬಿರದಿಂದ 20 ಇಎಸ್ಐಸಿ ಕಾರ್ಡ್ ಹೊಂದಿಲ್ಲದ ವ್ಯಕ್ತಿಗಳಿಗೆ ಹಾಗೂ 70 ಜನ ಇಎಸ್ಐಸಿ ಕಾರ್ಡ್ ಹಿಂದಿರುವರಿಗೆ ಆರೋಗ್ಯ ತಪಸಣೆ ನಡೆಸಿ ಅಗತ್ಯ ಔಷಧ ವಿತರಿಸಲಾಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260602-31-1974099802</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>