ನಳಂದ ಬುದ್ಧ ವಿಹಾರದ ಬೋಧಿರತ್ನ ಭಂತೇಜಿ, ದೆಹಲಿಯ ಐಎಎಸ್ ತರಬೇತುದಾರ ಶಿವಕುಮಾರ್, ಜಿ.ಪಂ ಉಪಾಧ್ಯಕ್ಷ ಜೆ. ಯೋಗೇಶ್, ಕಿನಕಹಳ್ಳಿ ರಾಚಯ್ಯ, ತಾ.ಪಂ ಸದಸ್ಯ ನಂಜುಂಡಯ್ಯ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಚಿಕ್ಕಮಾದಯ್ಯ, ಸಿಪಿಐ ರಾಜೇಶ್, ಗ್ರಾ.ಪಂ ಸದಸ್ಯರಾದ ಚಂದ್ರಮ್ಮ, ವೈ.ಸಿ. ಲಿಂಗರಾಜು, ಸುಧಾ, ಆಶಾ, ಶಿವಗಂಗಮ್ಮ, ಮೂರ್ತಿ, ಮುಖಂಡರಾದ ವಾಸು, ಜವರಯ್ಯ, ಕೆ.ಜಯಣ್ಣ, ಮಲ್ಲಿಕಾರ್ಜುನ, ಅಂಬೇಡ್ಕರ್ ಸಂಘದ ಅಧ್ಯಕ್ಷ ಬಿ.ಕೃಷ್ಣಮೂರ್ತಿ ಇತರರು ಇದ್ದರು.