‘ಸುಭಾಶ್ಚಂದ್ರ ಅವರು ಆಗಸ್ಟ್ 24ರಂದು ಶಾಲೆಗೆ ಗೈರು ಆಗಿದ್ದರು. ಅದೇ ದಿನ ಶಾಲೆಗೆ ಹಾಜರಾಗಲು ಅನುಮತಿ ಕೋರಿ ಮನವಿ ಸಲ್ಲಿಸಿದ್ದರು. ಮನವಿ ಪರಿಶೀಲನೆ ಸಂದರ್ಭದಲ್ಲಿ ಶಿಕ್ಷಕ ಕೋವಿಡ್ ಲಸಿಕೆ ಪಡೆಯದಿರುವುದು ಗಮನಕ್ಕೆ ಬಂತು. ಹೀಗಾಗಿ, ಎರಡು ಡೋಸ್ ಲಸಿಕೆ ಪಡೆಯುವವರೆಗೂ ಶಾಲೆಗೆ ಬಾರದಂತೆ ಕಡ್ಡಾಯ ರಜೆ ನೀಡಲಾಗಿದೆ’ ಎಂದು ವೆಂಕಯ್ಯ ತಿಳಿಸಿದ್ದಾರೆ.