ಪಾಲಿಕೆ ಮಾಜಿ ಸದಸ್ಯ ಉಮೇಶ ಶೆಟ್ಟಿ, ಬಸವ ಸೇವಾ ಪ್ರತಿಷ್ಠಾನ ಅಧ್ಯಕ್ಷ ರಾಜಶೇಖರ ಯಂಕಂಚಿ, ಬಸವಾನುಯಾಯಿ ನೀಲಕಂಠ ಆವಂಟಿ ಅಗಲಿದ ಗಣ್ಯರ ಗುಣಗಾನ ಮಾಡಿದರು. ವೇದಿಕೆ ಅಧ್ಯಕ್ಷ ಮಹಾಂತೇಶ ಕಲಬುರಗಿ, ಪ್ರಮುಖರಾದ ಅಯ್ಯಣ್ಣಗೌಡ ಪಾಟೀಲ, ಶಿವಶರಣ ದೇಗಾಂವ ಜಂಬಗಾ, ಅಶೋಕ ಗೋಧಿ, ಶಶಿಕಾಂತ ಪಸಾರ, ನರಸಿಂಗರಾವ ಹೇಮನೂರ, ಧನರಾಜ್ ತಾಂಬೋಳೆ, ರೇವಣಸಿದ್ದಯ್ಯಾ ಸ್ವಾಮಿ ಕರಕಮುಕಲಿ, ಅಶೋಕ ಘೂಳಿ, ಬಸವರಾಜ ಧೂಳಾಗುಂಡಿ, ಮನೋಹರ ಜೀವಣಗಿ, ಸಿದ್ಧಣ್ಣ ಅಂಗಡಿ ಅನೇಕರು ಇದ್ದರು.