ಬೇಸಿಗೆಯಾಗಿದ್ದರಿಂದ ಬಿಸಿಲಿನ ಝಳ ಮತ್ತು ಅಶುದ್ಧ ಹಾಗೂ ಕಲುಷಿತ ನೀರು ಸೇವನೆಯಿಂದ ಜನರಿಗೆ ಅನಾರೋಗ್ಯ ಉಂಟಾಗುವುದು ಸಾಮಾನ್ಯ. ಈಗಾಗಲೇ ಪಟ್ಟಣದಲ್ಲಿ ಕೆಲವು ಜನರಿಗೆ ವಾಂತಿ–ಭೇದಿ ಹರಡಿದ್ದರಿಂದ ಮುನ್ನೆಚ್ಚರಿಕೆ ವಹಿಸಿ, ಜನರ ಆರೋಗ್ಯದ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರುವ ಮುಂಚೆಯೆ ಶಾಸಕ ಪ್ರಿಯಾಂಕ್ ಅವರು ಆಡಳಿತಕ್ಕೆ ಚುರುಕೊಗೊಳಿದ್ದಾರೆ.