‘ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಸಿದ್ದಾಪುರದ ದನದ ವ್ಯಾಪಾರಿ ಭಾಷಾ ಸುಲೇಮಾನಸಾಬ್ ಖಟಗುರ್ (28), ಬಳ್ಳಾರಿ ಜಿಲ್ಲೆಯ ಕೊಡಗಲ್ಲಿನ ದನಗಳ ವ್ಯಾಪಾರಿ ಭಾಷಾ ಹುಸೇನಸಾಬ್ ಸೈಯದ್ (29), ರಾಯಚೂರು ಜಿಲ್ಲೆಯ ಮಾನ್ವಿಯ ಗೌಂಡಿ ಮೊಹ್ಮದ್ ರಫಿಕ್ ಹುಸೇನಸಾಬ್ ಪಠಾಣ್ (28) ಬಂಧಿತರು’ ಎಂದು ಪೊಲೀಸರು ತಿಳಿಸಿದ್ದಾರೆ.