ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶಿವಲಿಂಗಪ್ಪ ಪಾಟೀಲ, ರೈತ ಮುಖಂಡರಾದ ಅಮರನಾಥ ಝಳಕಿ, ಚಂದ್ರಕಾಂತ ಓಗೆ, ಸಂತೋಷ ಪಾಟೀಲ, ಬಸವರಾಜ ಹಿಪ್ಪರಗಿ, ಕಾಶಿನಾಥ ಜಿರೋಳ್ಳಿ, ಸಿದ್ದು ವೇದಶೆಟ್ಟಿ ಇದ್ದರು. ಈ ಮೊದಲು ಬಸ್ ನಿಲ್ದಾಣದಿಂದ ರೈತರೂ ಕೈಯಲ್ಲಿ ಹಾಳಾದ ತೊಗರಿ ಬೆಳೆ ಪ್ರದರ್ಶಿಸಿ ಪರಿಹಾರಕ್ಕೆ ಒತ್ತಾಯಿಸಿ ಘೋಷಣೆ ಕೂಗಿದರು.