ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ ಮುಡ್ಡಿ, ಶಿವಕುಮಾರ ಗೋಲಾ, ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ ಭಂಡಾರಿ, ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಪ್ರಭು ಸಿಲ್ಡ್, ಉಪಾಧ್ಯಕ್ಷ ಶರಣು ಬೇಲೂರ, ಕಮಲಾಪುರ ಸರ್ಕಲ್ ಅಧ್ಯಕ್ಷ ರಾಜು ಲೇಂಗಟಿ, ಮುಖಂಡರಾದ ಮಲ್ಲಿಕಾರ್ಜುನ ನಾಗೂರ, ನಾಗೇಂದ್ರಪ್ಪ ಬೇಲೂರ, ಷಣ್ಮುಖ ತೆಲ್ಲೂರ, ವಿಠ್ಠಲ ಬಾಚನಾಳ, ರಾಣೇಶ ಕಂಬಾ, ನಾಗರಾಜ ಹೆಬ್ಬಾಳ, ರಮೇಶ ಮೀಶಿ ಇದ್ದರು.