‘ದೇವಸ್ಥಾನ ಟ್ರಸ್ಟ್ ಹೆಸರಿನಲ್ಲಿ ಚಿತ್ತಾಪುರ ಪಟ್ಟಣದಲ್ಲಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ (ಕೆಜಿಬಿ) ಶಾಖೆಯಲ್ಲಿನ ಖಾತೆ ಸಂಖ್ಯೆ 11029100007792 ಹಾಗೂ ಅಳ್ಳೊಳ್ಳಿ ಗ್ರಾಮದಲ್ಲಿನ ಬ್ಯಾಂಕ್ ಖಾತೆ ಸಂಖ್ಯೆ 11052100004724 ಗೆ ಭಕ್ತರು ದೇಣಿಗೆ ಹಣ ಜಮಾ ಮಾಡಬಹುದು’ ಎಂದು ತಿಳಿಸಿದರು. ‘ದೇವಸ್ಥಾನ ಜೀರ್ಣೋದ್ದಾರ ದೇಣಿಗೆ ಕುರಿತು ಭಕ್ತರು ಟ್ರಸ್ಟ್ ಅಧ್ಯಕ್ಷ ಭಾಗಣ್ಣಗೌ ಡ ಸಂಕನೂರು ಮೊ:9448145169, ಉಪಾಧ್ಯಕ್ಷ ಬಿ.ಜಿ. ಪಾಟೀಲ್ ಮೊ:944 8471549, ಕಾರ್ಯ ದರ್ಶಿ ಚಂದ್ರಶೇಖರ ಅವಂಟಿ ಮೊ:9880691111, ದೇವಸ್ಥಾನ ಕಾರ್ಯದರ್ಶಿ ಮೊ:9686630010 ಅವರನ್ನು ಸಂಪರ್ಕಿಸಬಹುದು’ ಎಂದರು.