‘ಜಿಲ್ಲೆಯಲ್ಲೂ 68 ಸಾವಿರ ಕಟ್ಟಡ ಕಾರ್ಮಿಕರಿದ್ದಾರೆ ಕೋವಿಡ್ನಿಂದ ಕಾರಣ ತಲಾ ₹ 5,000 ಪರಿಹಾರ ಧನವನ್ನು ಕಾರ್ಮಿಕರ ಮಂಡಳಿಯಿಂದ ನೀಡಲು ಆದೇಶಿಸಲಾಗಿತ್ತು. ಜಿಲ್ಲೆಯಲ್ಲಿ ಇನ್ನೂ 15,000 ಕಾರ್ಮಿಕರಿಗೆ ಪರಿಹಾರ ದೊರಕಿಲ್ಲ. ದೊರಕಿದವರಿಗೆ ₹ 3000 ಮಾತ್ರ ಬಂದಿದೆ. ಇದಕ್ಕೆ ಕಾರಣ ಏನೆಂದು ಸಂಬಂಧಿಸಿದ ಸಚಿವರು ಗಮನಿಸಬೇಕು’ ಎಂದೂ ಕೋರಿದರು.