ಪ್ರಮುಖರಾದ ದೊಡ್ಡನಗೌಡ ಪಾಟೀಲ, ಹನಮಂತಪ್ಪ ಗಿಡಬಾವಿ, ಗವಿಸಿದ್ದಪ್ಪ ಗಡಾದ, ಹನಮಂತಪ್ಪ ಕತ್ತಿ, ತೊಂಡೆಪ್ಪ ಚೂರಿ, ಅಕ್ಷರ ದಾಸೋಹ ಯೋಜನೆ ನೌಕರರ ಸಂಘದ ಅನ್ನಪೂರ್ಣಮ್ಮ, ತಾಲ್ಲೂಕಿನ ಸಿಐಟಿಯು, ಪ್ರಾಂತ ರೈತ ಸಂಘ, ಬಜಾರ ಹಮಾಲರ ಸಂಘ, ಗಂಜ್ ಹಮಾಲರ ಸಂಘ, ಗೋದಾಮು ಕಾರ್ಮಿಕರ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿದಲ್ಲಿ ಪಾಲ್ಗೊಂಡಿದ್ದರು. ಪ್ರಾರಂಭದಲ್ಲಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.