ಹಲವು ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ಈ ಕೆಳಕಂಡ ಸ್ಥಳಗಳಿಗೆ ವರ್ಗಾವಣೆ ಮಾಡಲಾಗಿದೆ. ರವಿ ಸಿ. ಉಕುಂಡ (ಕೊಪ್ಪಳ ಗ್ರಾಮಾಂತರ ವಿಭಾಗ); ಚಂದ್ರಶೇಖರ ಜಿ (ಕುಷ್ಟಗಿ, ಕೊಪ್ಪಳ); ಸುರೇಶ ಎಚ್.ತಳವಾರ (ಗಂಗಾವತಿ ಗ್ರಾಮಾಂತರ ವೃತ್ತ, ಕೊಪ್ಪಳ); ದೀಪಕ್ ಎಂ. ಬೋಸರೆಡ್ಡಿ (ಮಸ್ಕಿ ವೃತ್ತ, ರಾಯಚೂರು), ರಾಮಪ್ಪ ವಿ.ಸಾವಳಗಿ (ಬೀದರ್ ಗ್ರಾಮಾಂತರ ವೃತ್ತ); ಪಾಲಾಕ್ಷಯ್ಯ ಮಾರಕೊಂಡಯ್ಯ (ಕಮಲನಗರ ವೃತ್ತ, ಬೀದರ್); ಉಮೇಶ್ ಎಂ.ಎಚ್. (ಬೀದರ್ ಗ್ರಾಮಾಂತರ ವೃತ್ತ); ಶ್ರೀಕಾಂತ ವಿ. ಅಲ್ಲಾಪುರ (ಡಿಸಿಐಬಿ, ಬೀದರ್); ಚನ್ನಯ್ಯ ಹಿರೇಮಠ (ಯರಗೇರಾ ವೃತ್ತ, ರಾಯಚೂರು); ಬಾಲಚಂದ್ರ ಡಿ.ಎಲ್. (ಸಿಂಧನೂರು ವೃತ್ತ, ರಾಯಚೂರು); ನಾಗರಾಜ ಎಂ. ಕಮ್ಮಾರ (ಸುರಪುರ ಗ್ರಾಮಾಂತರ ವೃತ್ತ (ಹುಣಸಗಿ), ಯಾದಗಿರಿ); ಹನುಮರೆಡ್ಡೆಪ್ಪ (ಶಹಾಪುರ ವೃತ್ತ, ಯಾದಗಿರಿ).