ಪ್ರತಿಭಟನೆಯಲ್ಲಿ ಭಾರತ ಮುಕ್ತಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಾರುತಿ ಗಂಜಗಿರಿ, ಗೋಪಾಲ ಗಾರಂಪಳ್ಳಿ, ಓಂ ಪ್ರಸಾದ, ಅಶೋಕ ಕಲ್ಲೂರು, ಬಾಲಪ್ಪ ಮೇತ್ರಿ, ವಿಜಯಕುಮಾರ ಮೇತ್ರಿ, ಗೌತಮ ಭೂರಪಳ್ಳಿ, ಸರ್ವೊದಯ ಗಡ್ಡಿಮನಿ, ಸುಭಾಷ ಹೂಡದಳ್ಳಿ, ಸುಭಾಷ ತಾಡಪಳ್ಳಿ, ಮೌನೇಶ ಗಾರಂಪಳ್ಳಿ ಹಾಗೂ ಸಂಗೀತಾ. ಕಾಶಮ್ಮ, ಶಾಂತಮ್ಮ, ಮಲ್ಲಮ್ಮ, ನರಸಮ್ಮ, ತುಕ್ಕಮ್ಮ, ಸುಬ್ಬಮ್ಮ ಇದ್ದರು.