ಜಾಫರಾಬಾದ್ನ ಎಸ್.ಎಂ. ಕೃಷ್ಣಾ ಕಾಲೊನಿಯ ದರ್ಗಾ ಬಳಿಯ ರಸ್ತೆಯಲ್ಲಿ ಆಟೊದಲ್ಲಿ ಗಾಂಜಾ ಇರಿಸಿಕೊಂಡಿದ್ದ ರಾಜುವನ್ನು ವಲಯ–2ರ ಅಬಕಾರಿ ನಿರೀಕ್ಷಕ ಸುಭಾಷ್ ಎಂ. ಕೋಟಿ ಹಾಗೂ ಸಿಬ್ಬಂದಿಯಾದ ಅಬಕಾರಿ ಉಪನಿರೀಕ್ಷಕರಾದ ದೊಡ್ಡಪ್ಪ ಹೆಬಳೆ, ಅಣ್ಣಪ್ಪ ನವಲೆ, ನರೇಂದ್ರಕುಮಾರ್ ಎಸ್. ಹೊಸಮನಿ, ಅಬಕಾರಿ ಕಾನ್ಸ್ಟೆಬಲ್ಗಳಾದ ರಾಜೇಂದ್ರನಾಥ ಮೇಳಕುಂದಿ, ಆಸಿಫ್ ಇಕ್ಬಾಲ್, ಚಂದ್ರಶೇಖರ, ಚನ್ನಪ್ಪ ಸಾಹು, ಮೊಹಮ್ಮದ್ ಗುಲಾಂ ರಿಜ್ವಾನ್, ಪ್ರದೀಪ, ವಿನೋದ ಕಟವಟೆ ಇದ್ದರು.