ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಆಯೋಜಿಸಿದ ಈ ಪ್ರದರ್ಶನ ಡಿ. 30ರವರೆಗೆ ನಡೆಯಲಿದೆ.
ಆಗಸ್ಟ್ ತಿಂಗಳಲ್ಲಿ ಪ್ರವಾಹ ಬಂದಾಗ ಸರ್ಕಾರವು 22 ಜಿಲ್ಲೆಗಳ 103 ತಾಲ್ಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಿತು, ಪರಿಹಾರ ಕಾರ್ಯಕ್ಕೆ ₹ 6,450 ಕೋಟಿ ಮಂಜೂರು, ಕೇಂದ್ರದಿಂದ ₹ 1,200 ಕೋಟಿ ನೆರವು, 4.30 ಲಕ್ಷ ರೈತ ಕುಟುಂಬಗಳ ಬೆಳೆ ಹಾನಿಗೆ ಖುಷ್ಕಿ ಭೂಮಿಯ ಪ್ರತಿ ಹೆಕ್ಟೇರ್ಗೆ ₹ 16,800, ನೀರಾವರಿ ಬೆಳೆಗಳಿಗೆ ₹ 23,500 ಹಾಗೂ ವಾಣಿಜ್ಯ ಬೆಳೆಗಳಿಗೆ ₹ 28,000 ಪರಿಹಾರ ವಿತರಣೆಯ ಮಾಹಿತಿ ಇಲ್ಲಿದೆ.