‘ಇವರು 25.7.2019ರಂದು ಅರ್ಹತಾ ಪ್ರಮಾಣ ಪತ್ರ ಪಡೆದು, ಅದರ ಆಧಾರದ ಮೇಲೆ ಸರ್ವೆಯರ್ ಹುದ್ದೆಯಿಂದ ತಪಾಸಕರಾಗಿ ಬಡ್ತಿ ಹೊಂದಿದ್ದರು.ಇವರು 371 (ಜೆ) ಅರ್ಹತಾ ಪ್ರಮಾಣ ಪತ್ರ ಪಡೆಯಲು ಅರ್ಹರಲ್ಲ. ಹೀಗಾಗಿ ಅವರ ಪ್ರಮಾಣಪತ್ರ ರದ್ದುಪಡಿಸಬೇಕು’ ಎಂದುಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಉಪಾಧ್ಯಕ್ಷ ರಜಾಕ್ ಉಸ್ತಾದ್ ಮನವಿ ಸಲ್ಲಿಸಿದ್ದರು.