ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ತಗುಲಿ ತಂದೆ ತಾವು, ಮಗನಿಗೆ ಗಾಯ 

Last Updated 22 ಆಗಸ್ಟ್ 2021, 9:27 IST
ಅಕ್ಷರ ಗಾತ್ರ

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಹೇಮ್ಲಾನಾಯಕ ತಾಂಡಾದಲ್ಲಿ‌ ವಿದ್ಯುತ್ ತಗುಲಿ ತಂದೆ ಮೃತಪಟ್ಟರೆ, ಮಗ ಗಾಯಗೊಂಡಿರುವ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.

ಅರವಿಂದ ಮಾಣಿಕ ಜಾಧವ (28) ಮೃತ ದುರ್ದೈವಿ. ಮಗ ಅಭಿಷೇಕ (3) ಗಾಯಗೊಂಡಿದ್ದು, ಚಿಟಗುಪ್ಪ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಬ್ಬದ ಅಂಗವಾಗಿ ಮನೆಯಲ್ಲಿ‌ ಬಟ್ಟೆ ಬರೆ ತೊಳೆದು ಪಕ್ಕದ ಮನೆಯ ಮಾಳಿಗೆಯ ಮೇಲೆ ಒಣಗಿಸಲು ಹಾಕುವಾಗ ದುರ್ಘಟನೆ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT