ತಾಲ್ಲೂಕು ಪ್ರತಿನಿಧಿಗಳು: ರಮೇಶ ಪತ್ತಾರ (ಕಲಬುರ್ಗಿ ದಕ್ಷಿಣ ವಲಯ), ಸೋಮನಾಥ ಮಹೇಂದ್ರಕರ (ಕಲಬುರ್ಗಿ ಉತ್ತರ ವಲಯ), ನಾಗಣ್ಣಗೌಡ ಪಾಟೀಲ (ಜೇವರ್ಗಿ), ಸೂರ್ಯಕಾಂತ ನಂದೂರ (ಚಿತ್ತಾಪೂರ), ಪ್ರಭು ಜಾಣ (ಚಿಂಚೋಳಿ), ಸವಿತಾ ಕುಂಬಾರ (ಸೇಡಂ) ಹಾಗೂ ಸಂಜೀವ ಕಟಗೆ ಅಫಜಲಪುರದ ಪ್ರತಿನಿಧಿಯಾಗಿ ಆಯ್ಕೆಯಾದರು ಎಂದು ಪ್ರಕಟಣೆ ತಿಳಿಸಿದೆ.