ಉಚಿತವಾಗಿ ನಿರ್ಗತಿಕರಿಗೆ, ಬಡವರಿಗೆ, ಪೌರ ಕಾರ್ಮಿಕರಿಗೆ 300ರಿಂದ 500 ಜನರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಜೊತೆಗೆ ಮಜ್ಜಿಗೆ, ನೀರಿನ ವ್ಯವಸ್ಥೆ ಮಾಡಿ ವಿತರಿಸಲಾಯಿತು. ಈ ಸಂಧರ್ಭದಲ್ಲಿ ಅಶೋಕ ಬಗಲಿ, ಮಲ್ಲಿಕಾರ್ಜುನ ನಿಂಗದಳ್ಳಿ, ಗಂಗಾಧರ ಶ್ರೀಗಿರಿ, ಚಿದಾನಂದ ಮಠ, ಮಳೇಂದ್ರ ಡಾಂಗೆ, ಬಸವರಾಜ ವಾಳಿ, ಪಾಶಾ ಮಣ್ಣುರ, ರಾಚಯ್ಯ ಮಠ, ಶ್ರೀಶೈಲ ಬಳೂರ್ಗಿ, ಅಪ್ಪಾಶಾ ಬುರಲಿ, ತನವೀರ ಮಣ್ಣೂರ, ಶರಣು ಪದಕಿ, ಸುನಿಲ ಶೆಟ್ಟಿ, ಭಿಮರಾವ್ ಕಲಶೆಟ್ಟಿ ಮತ್ತಿತರರು ಇದ್ದರು.