ಆದರೆ, ಲಾಕ್ ಡೌನ್ ಇರುವುದರಿಂದ ಅಲ್ಲಿಯೇ ಇರುವಂತೆ ಮನವೊಲಿಸಿದ ಶಾಸಕರು, ಮನೆಗೇ ಅಗತ್ಯ ಸಾಮಗ್ರಿಗಳನ್ನು ಕಳಿಸಿಕೊಡುವುದಾಗಿ ಭರವಸೆ ನೀಡಿದ್ದರು. ಫೋನ್ ಇನ್ ಮುಗಿಯುತ್ತಿದ್ದಂತೆಯೇ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಸಂಪರ್ಕಿಸಿ ಕಲಬುರ್ಗಿ ಜಿಲ್ಲೆಯ ಕುಟುಂಬಗಳಿಗೆ ನೆರವು ನೀಡುವಂತೆ ಮನವಿ ಮಾಡಿದ್ದರು.ಇದ್ದಕ್ಕೆ ಸ್ಪಂದಿಸಿದ ಸಂಸದೆ ತಮ್ಮ ತಂಡದೊಂದಿಗೆ ಸ್ವತಃ ಆ ಸ್ಥಳಕ್ಕೆ ತಾವೇ ಭೇಟಿ ನೀಡಿ ಆ ಕಾರ್ಮಿಕ ಕುಟುಂಬಗಳಿಗೆ ದಿನನಿತ್ಯದ ಸಾಮಾಗ್ರಿ ವಿತರಿಸಿದರು.