ವಿಧಾನ ಪರಿಷತ್ ಮುಖ್ಯಸಚೇತಕ ಪ್ರಕಾಶ ರಾಠೋಡ, ಶಾಸಕ ಡಾ.ಅವಿನಾಶ ಜಾಧವ, ರಾಮಚಂದ್ರ ಜಾಧವ, ಬಸವರಾಜ ಬೆಣ್ಣೂರಕರ್, ನಿಂಬೆಣ್ಣಪ್ಪ ಕೋರವಾರ, ರೇವಣಸಿದ್ದಪ್ಪ ಮಾಸ್ತರ್, ಸಂಜುಕುಮಾರ ತೆಳಮನಿ, ಮಲ್ಲಿನಾಥ ಪಾಟೀಲ, ಕೆ.ಎಂ.ಬಾರಿ, ಭೀಮಶೆಟ್ಟಿ ಮುರಡಾ, ರವಿರಾಜ ಕೊರವಿ, ಶಶಿಕಲಾ ತೆಂಗಳಿ, ಸಂತೋಷ ಗಡಂತಿ, ಲಕ್ಷ್ಮಣ ಅವಂಟಿ, ಶ್ರೀಮಂತ ಕಟ್ಟಿಮನಿ, ಉಮಾ ಪಾಟೀಲ, ಶಿವಶರಣಪ್ಪ ಗುತ್ತೇದಾರ, ರಾಮಲಿಂಗರೆಡ್ಡಿ ದೇಶಮುಖ,
ಪ್ರಶಾಂತ ಕದಂ, ರಮೇಶ ಕಿಟ್ಟದ, ರಾಮು ರಾಠೋಡ, ಶಿವರಾಜ ಪಾಟೀಲ ಗೊಣಗಿ, ರೇವಣಸಿದ್ದ ಬಡಾ, ಉಮೇಶ ಚವಾಣ, ಸಿದ್ದು ಮಾನಕರ, ರಾಜು ಜಾಧವ, ಅರುಣ ಪವಾರ, ಮಹೇಂದ್ರ ಪೂಜಾರಿ ಇದ್ದರು. ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗೋಪಾಲದೇವ ಜಾಧವ ಮೆಮೋರಿಯಲ್ ಟ್ರಸ್ಟ್, ರೋಟರಿ ಕ್ಲಬ್ ಮತ್ತು ಕಾಗ್ನಿಜೆಂಟ್
ಸಹಯೋಗದಲ್ಲಿ ಆಯ್ದ ಪ್ರಥಮ ದರ್ಜೆ ಕಾಲೇಜುಗಳಿಗೆ 255 ಕಂಪ್ಯೂಟರ್ ವಿತರಿಸಲಾಯಿತು.