<p><strong>ಕಲಬುರಗಿ</strong>: ‘ಶಿಕ್ಷಣದ ಗುಣಮಟ್ಟ ಕುಸಿತ ತಡೆಯಲು ಮೊದಲಿಗೆ ಶಿಕ್ಷಕರನ್ನು ಬಿಸಿಯೂಟ ಹೊಣೆಯಿಂದ ಬಿಡಿಸಿ, ಅವರನ್ನು ಬೋಧನೆಗೆ ಸೀಮಿತಗೊಳಿಸಬೇಕಿದೆ’ ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅಭಿಪ್ರಾಯಪಟ್ಟರು.</p>.<p>ಕಸಾಪ ಜಿಲ್ಲಾ ಘಟಕ ಇಲ್ಲಿ ಏರ್ಪಡಿಸಿದ್ದ ‘ಮುಖಾಮುಖಿ’ ಸಂವಾದ ಕಾರ್ಯಕ್ರಮಯಲ್ಲಿ ಅವರು ಮಾತನಾಡಿದರು. ‘ಕಲಿಸುವಾಗ ಶಿಕ್ಷಕರು ಮಕ್ಕಳಿಗೆ ಶಿಕ್ಷೆ ಕೊಡದಿದ್ದರೆ, ಮುಂದೆ ಆ ಮಕ್ಕಳು ಪೊಲೀಸ್ ಠಾಣೆಯಲ್ಲಿ ಶಿಕ್ಷೆ ಎದುರಿಸುವ ಸಂದರ್ಭ ಬಂದರೂ ಬರಬಹುದು. ಎಲ್ಲಿ ಶಿಕ್ಷೆ ಇಲ್ಲವೋ ಅಲ್ಲಿ ಶಿಕ್ಷಕರು–ಶಿಕ್ಷಣವೂ ಇಲ್ಲ’ ಎಂದರು.</p>.<p>‘ಗಡಿಭಾಗದ ಪ್ರದೇಶಾಭಿವೃದ್ಧಿಗೆ ಸಿಎಸ್ಆರ್ ನಿಧಿ ಬಳಕೆಗೆ ಬಗೆಗೂ ಚಿಂತನೆ ನಡೆದಿದ್ದು, ಈ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ’ ಎಂದು ಸಭಿಕರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ‘ಶಿಕ್ಷಣದ ಗುಣಮಟ್ಟ ಕುಸಿತ ತಡೆಯಲು ಮೊದಲಿಗೆ ಶಿಕ್ಷಕರನ್ನು ಬಿಸಿಯೂಟ ಹೊಣೆಯಿಂದ ಬಿಡಿಸಿ, ಅವರನ್ನು ಬೋಧನೆಗೆ ಸೀಮಿತಗೊಳಿಸಬೇಕಿದೆ’ ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅಭಿಪ್ರಾಯಪಟ್ಟರು.</p>.<p>ಕಸಾಪ ಜಿಲ್ಲಾ ಘಟಕ ಇಲ್ಲಿ ಏರ್ಪಡಿಸಿದ್ದ ‘ಮುಖಾಮುಖಿ’ ಸಂವಾದ ಕಾರ್ಯಕ್ರಮಯಲ್ಲಿ ಅವರು ಮಾತನಾಡಿದರು. ‘ಕಲಿಸುವಾಗ ಶಿಕ್ಷಕರು ಮಕ್ಕಳಿಗೆ ಶಿಕ್ಷೆ ಕೊಡದಿದ್ದರೆ, ಮುಂದೆ ಆ ಮಕ್ಕಳು ಪೊಲೀಸ್ ಠಾಣೆಯಲ್ಲಿ ಶಿಕ್ಷೆ ಎದುರಿಸುವ ಸಂದರ್ಭ ಬಂದರೂ ಬರಬಹುದು. ಎಲ್ಲಿ ಶಿಕ್ಷೆ ಇಲ್ಲವೋ ಅಲ್ಲಿ ಶಿಕ್ಷಕರು–ಶಿಕ್ಷಣವೂ ಇಲ್ಲ’ ಎಂದರು.</p>.<p>‘ಗಡಿಭಾಗದ ಪ್ರದೇಶಾಭಿವೃದ್ಧಿಗೆ ಸಿಎಸ್ಆರ್ ನಿಧಿ ಬಳಕೆಗೆ ಬಗೆಗೂ ಚಿಂತನೆ ನಡೆದಿದ್ದು, ಈ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ’ ಎಂದು ಸಭಿಕರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>