ಗ್ರಾ.ಪಂ.ಅಧ್ಯಕ್ಷ ಮಂಜುನಾಥ ಬಂಗರಗೆ, ಮಂಜುನಾಥ ಕಂದಗೋಳೆ, ಚಂದ್ರಕಲಾ ಬಂಡೆ, ಸಂಜೀವನ ದೇಶಮುಖ,ಧೂಳಪ್ಪ ದ್ಯಾಮನಕರ್, ಶ್ರೀಶೈಲ ಭೀಮಪೂರೆ, ಸುಭಾಷ ಹರಳಯ್ಯ, ವೀರಭದ್ರಪ್ಪ ಹಾರಕೆ , ಶಿವಲಿಂಗಪ್ಪ ತೇಲ್ಕರ್ ಇದ್ದರು. ಈ ಮೊದಲು ಗ್ರಾಮದ ಸ್ವಾಮಿ ವಿವೇಕಾನಂದ ವೃತ್ತದಿಂದ ವಿವಿಧ ಕಲಾವಿದರ ಕುಣಿತ, ನಿಜಾಚರಣೆ ಶಾಲಾ ಮಕ್ಕಳೊಂದಿಗೆ ಮೆರವಣಿಗೆ ನಡೆಯಿತು.