ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಅಬ್ದುಲ್ ಅಜೀಮ್, ಉಪಾಧ್ಯಕ್ಷರಾದ ಎಂ.ಬಿ.ಪಾಟೀಲ, ಚಂದ್ರಕಾಂತ ಏರಿ, ಅಣ್ಣಾರಾವ ಹಾಬಾಳಕರ್, ಪ್ರಧಾನ ಕಾರ್ಯದರ್ಶಿ ವೆಂಕಟರಾವ ಇಟಗಿ, ಖಜಾಂಚಿ ಸತೀಷ ಕೆ. ಸಜ್ಜನ್, ರಾಜ್ಯ ಪರಿಷತ್ ಸದಸ್ಯರಾದ ಹಣಮಂತರಾಯ ಬಿ. ಗೋಳಸಾರ, ಗಣೇಶ ಕಮ್ಮಾರ, ಕೇಂದ್ರ ಸಂಘದ ಸಂಘಟನಾ ಕಾರ್ಯದರ್ಶಿ ಸಿದ್ಧಲಿಂಗಯ್ಯ ಮಠಪತಿ, ಚಿತ್ತಾಒಉರ ತಾಲ್ಲೂಕು ಅಧ್ಯಕ್ಷ ಬಸವರಾಜ ಬಳ್ಳೂಂಡಗಿ, ಕಿಟ್ ವಿತರಣೆಯ ಉಸ್ತುವಾರಿ ಉದಯಕುಮಾರ ಮೋದಿ, ಜಂಟಿ ಕಾರ್ಯದರ್ಶಿ ಜಮೀಲ್, ಪ್ರಚಾರ ಸಮಿತಿ ಕಾರ್ಯದರ್ಶಿ ರವಿ ಮಿರಸ್ಕರ್, ಸಂಘದ ಸದಸ್ಯರಾದ ನಿಜಲಿಂಗಪ್ಪ ಕೋರಳ್ಳಿ, ರಾಜಕುಮಾರ ಸಾಲಿಮಠ, ಗುರುಲಿಂಗಪ್ಪ ಪಾಟೀಲ, ಶಿವಕುಮಾರ, ಅಶೋಕ ಶಾಬಾದಿ, ಅನುದಾನಿತ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕ್ ಅಧ್ಯಕ್ಷ ಹಣಮಂತ ಮರಡಿ, ಪದಾಧಿಕಾರಿಗಳು ಇದ್ದರು.