ಮಾಜಿ ಸಚಿವ ರೇವುನಾಯಕ ಬೆಳಮಗಿ, ವಿಧಾನಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಮಾಜಿ ಮಹಾಪೌರರಾದ ಶರಣು ಮೋದಿ, ಹಾಗೂ ಕಲ್ಯಾಣ ನಾಡು ವಿಕಾಸ ವೇದಿಕೆಯ ಸಂಘಟಕರಾದ ಬಾಬು ಮದನಕರ, ಉದಯಕುಮಾರ ಖಣಗೆ, ಸೂರ್ಯಪ್ರಕಾಶ ಚಾಳಿ, ಜೈಭೀಮ ಮಾಳಗೆ, ಅವಿನಾಶ ಕಪನೂರ, ಮಹೇಶ ಮಾನೆ, ವಿಜಯಕುಮಾರ ಕಂಬಾರ, ಪಂಡಿತ ಮದಗುಣಕಿ, ಸಿದ್ದಲಿಂಗ ಉಪ್ಪಾರ ಇತರರು ಇದ್ದರು.