ಹಲಕರ್ಟಿ ಸಿದ್ದೇಶ್ವರ ಧ್ಯಾನಧಾಮದ ರಾಜಶೇಖರ ಸ್ವಾಮಿ ಸಾನಿಧ್ಯ ವಹಿಸಿದ್ದರು. ಸೈಯ್ಯದ್ ಮಹೆಮೂದ್ ಸಾಹೇಬ, ವಿಠ್ಠಲ ನಾಯಕ, ಅರವಿಂದ ಚವ್ಹಾಣ, ಮಣಿಕಂಠ ರಾಠೋಡ, ವೀರಣ್ಣ ಯಾರಿ, ಶಿವರಾಂ ಪವಾರ, ರಾಹುಲ ಸಿಂದಗಿ, ರಾಜು ಮುಕ್ಕಣ್ಣ, ರವಿ ನಾಯಕ, ಮಹ್ಮದ್ ಇಕ್ಬಾಲ, ರವಿ ಕಾರಬಾರಿ, ಗಿರಿಮಲ್ಲಪ್ಪ ಕಟ್ಟಿಮನಿ, ಲೋಕೇಶ ರಾಠೋಡ, ಕಿಶಾನ ಜಾಧವ ಇದ್ದರು.