ಶ್ರೀರಾಮ ಸೇನೆಯ ರಾಜ್ಯ ಘಟಕದ ಅಧ್ಯಕ್ಷ, ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ಶೋಭಾ ಯಾತ್ರೆಯ ರಥ ಏರಿ ಮೆರವಣಿಗೆಯಲ್ಲಿ ಗಮನ ಸೆಳೆದರು.ಕೇಸರಿ ನಂದನ ಯುವ ಬ್ರಿಗೇಡ್ ಅಧ್ಯಕ್ಷ ಆನಂದ ಚವಾಣ, ಕ್ರೆಡಲ್ ಅಧ್ಯಕ್ಷ ಚಂದ್ರಕಾಂತ ಪಾಟೀಲ, ಮುಖಂಡಹರ್ಷಾನಂದ ಗುತ್ತೇದಾರ, ಶ್ರೀರಾಮ ಸೇನೆ ಮುಖಂಡ ಲಕ್ಷ್ಮಿಕಾಂತ ಸ್ವಾದಿ, ಶಶಿಕಾಂತ್ ದೀಕ್ಷಿತ, ಶ್ವೇತಾ ಸಿಂಗ್ ಸೇರಿದಂತೆ ಹಲವರು ವಾಹನದಲ್ಲಿ ಸಾಗಿದರು.