‘ಬೆಳಿಗ್ಗೆ 10.30ಕ್ಕೆ ಮಲ್ಲಮ್ಮ ಭಾವಚಿತ್ರದ ಮೆರವಣಿಗೆ ನಡೆಯಲಿದ್ದು, ಗ್ರಾಮದ ಚನ್ನವೀರ ವಿರಕ್ತಮಠದ ಆವರಣದ ಕಲ್ಯಾಣ ಮಂಟಪದಲ್ಲಿ ಸಮಾರಂಭ ನಡೆಯಲಿದೆ. ಸಮಾಜದ ಮುಖಂಡರಾದ ಬಾಬುರಾವ ಆರ್. ರೆಡ್ಡಿ ವೈಜಾಪುರ, ರಘುನಾಥ ರೆಡ್ಡಿ, ಶರಣು ರೆಡ್ಡಿ ವೈಜಾಪುರ, ಬಸವರಾಜ ರೆಡ್ಡಿ ಸೇರಿದಂತೆ ಇತರರು ಭಾಗವಹಿಸುವರು ಎಂದು ಅವರು ತಿಳಿಸಿದ್ದಾರೆ.