ಬಡಿ ದರ್ಗಾದ ಸಜ್ಜಾದರಾ ಸಯ್ಯದ್ ಅಕ್ಬರ್ ಹುಸೇನಿ ಸಾನಿಧ್ಯವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಾಲಿ, ಮಹಿಮೂದ್ ಪಟೇಲ್, ಮಹಮದ್ ಖುದ್ದುಸ್, ಅಖಿಲ ಭಾರತ ವೀರಶೈವ ಮಹಾಸಭೆ ತಾಲ್ಲೂಕು ಅಧ್ಯಕ್ಷ ಚಿತ್ರಶೇಖರ ಪಾಟೀಲ, ಮಲ್ಲಿಕಾರ್ಜುನ ಭೂಶೆಟ್ಟಿ, ಗೋಪಾಲರಾವ್ ಕಟ್ಟಿಮನಿ, ಸುದರ್ಶನರೆಡ್ಡಿ ಪಾಟೀಲ, ಸಯ್ಯದ್ ಶಬ್ಬೀರ್, ಅಯ್ಯುಬ್ ಖಾನ್, ಜಗನ್ನಾಥ ಗುತ್ತೇದಾರ, ಅಬ್ದುಲ್ ಬಾಷೀತ್, ಡಾ. ತುಕಾರಾಮ ಪವಾರ್ ಇದ್ದರು.