ಈ ವೇಳೆ ಮರಾಠ ಸಮಾಜದ ಗುರುಗಳಾದ ಬಲರಾಮಗಿರಿ ಶಂಕರಾಗಿರಿ ಗೋಸಾವಿಮಠ, ಶೇಕಪ್ಪ ರಾಮಜಿ, ತಹಶೀಲ್ದಾರ್ ಶಿವಕುಮಾರ ವಸ್ತ್ರದ, ಮಂಗಳಾ ದೇಶಮುಖ, ರಮೇಶ ಮರಾಠಿ, ಶ್ರೀಕಾಂತ ಅವಧೂತ, ಬಾಳು ಪವಾರ, ಲಕ್ಷ್ಮಣ ದುಮ್ಮಾಳ, ಆರ್.ಟಿ.ಇಂಗಳೆ, ಪರಶುರಾಮ ಚಿಟಗಿ, ದೇವಪ್ಪ ರಾಮಜಿ, ಚಂದ್ರು ಜಾನಾಯಿ, ಶಿವಣ್ಣ ಹಾಳಕೇರಿ, ರಾಮಣ್ಣ ಮಾಲಗಿತ್ತಿ, ಬಾಸ್ಕರ ರಾಯಬಾಗಿ, ಅಶೋಕ ವನ್ನಾಲ ಇದ್ದರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ಜಾಥಾ ನಡೆಯಿತು.