ಪಾರ್ವತಿ ಪುರಾಣಿಕ, ಶಂಕುತಲಾ ಪಾಟೀಲ, ಮಹಾದೇವಿ ಕೇಸರಟಗಿ, ಶಿವಪೂಜಪ್ಪ ಬಿರಾದಾರ, ಶರಣು ಕುಲಕರ್ಣಿ, ಶಿವಕುಮಾರ ದ್ಯಾಮಗೊಂಡ, ಮಹಾಂತಪ್ಪ ಮದರಿ ಇದ್ದರು. ಮೊದಲು ಅಮರ್ಜಾ ಅಣೆಕಟ್ಟೆಯಲ್ಲಿ ಮಹೇಶ್ವರಿ ವಾಲಿ ನೇತೃತ್ವದಲ್ಲಿ ಗಂಗಾಪೂಜೆ ಹಾಗೂ ಕಳಸದ ಮೆರವಣಿಗೆ, ಮಹಿಳೆಯರಿಗೆ ಉಡಿ ತುಂಬುವ ಕಾರ್ಯ ಜರುಗಿತು.ಯಾತ್ರೆ ಪಟ್ಟಣದ ಮುಖ್ಯರಸ್ತೆಗಳಲ್ಲಿ ಸಂಚರಿಸಿತು.