ನಗರಸಭೆಯ ಪೌರಾಯುಕ್ತೆ ಅಂಜಲಿ ಗಿರೀಶ ಕಂಬಾನೂರ, ಉಪಾಧ್ಯಕ್ಷೆ ಸಲೀಮಾಬೇಗಂ, ಅಣವೀರ ಇಂಗಿನಶೆಟ್ಟಿ, ನಾಗರಾಜ ಮೇಲಗಿರಿ, ಪಿಐ ಸಂತೋಷ ಹಳ್ಳೂರ್,ಕೋಲಿ ಸಮಾಜದ ಅಧ್ಯಕ್ಷ ಶಿವಕುಮಾರ ತಳವಾರ, ನಿಂಗಣ್ಣ ಹುಳಗೋಳಕರ್, ಶಿವಕುಮಾರ ತಳವಾರ,ತಿಪ್ಪಣ್ಣ ನಾಟೇಕಾರ, ಲೋಹಿತ್ ಮಳಖೇಡ, ಪರಮಾನಂದ ಯಲಗೋಡಕರ್, ಮೌನೇಶ ಕೋಡಿ, ವಿಶ್ವನಾಥ ಖಾನಾಪೂರ, ನಾಗರಾಜ
ಯಡ್ರಾಮಿ, ಶರಣು ಸರಡಗಿ, ಹಣಮಂತ ಹುಳಗಲ್, ಪ್ರಶಾಂತ ಹದನೂರ, ಅಜಯ ಸರಡಗಿ, ಮಹೇಶ ಏಲೇರಿ, ಮಲ್ಲಿಕಾರ್ಜುನ ನಾಟೇಕಾರ, ಸಮಾಜದ ಮುಖಂಡರಾದ ದೇವೆಂದ್ರಪ್ಪ ಯಲಗೋಡಕರ್, ಕಾಶಣ್ಣ ಚನ್ನೂರ್, ಅಣ್ಣಪ್ಪ ದಸ್ತಾಪೂರ, ಕನಕಪ್ಪ ದಂಡಗುಲಕರ್, ಶರಣು ಪಗಲಾಪೂರ,
ಪಾರ್ವತಿ ಪವಾರ, ಸದಾನಂದ ಕುಂಬಾರ, ಸಾಬೇರಾಬೇಗಂ, ಮಹೇಂದ್ರ ಕೋರಿ ಸೇರಿದಂತೆ ಸಮಾಜದ ಮುಖಂಡರು, ಗ್ರಾಮಸ್ಥರು ಇದ್ದರು.