ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಮನವಿಯಲ್ಲಿಜಿಲ್ಲಾಧಿಕಾರಿ ಮೂಲಕ ನೀಡಲಾಯಿತು. ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಲೀಂ ಇನಾಮದಾರ್, ಮಹಾಪ್ರಧಾನ ಕಾರ್ಯದರ್ಶಿ ಶಾಮರಾವ್ ಸೂರನ್, ವಕ್ತಾರ ಮನೋಹರ ಪೋದ್ದಾರ್,ಮುಖಂಡರಾದ ಸಂಜೀವನ್ ಯಾಕಾಪುರ, ಕೃಷ್ಣಾ ರೆಡ್ಡಿ, ಶಂಕರ ಕಟ್ಟಿಸಂಗಾವಿ, ಜಗದೀಶ ನಾಯಕ, ಚಂದ್ರಕಾಂತ ಮೋರೆ, ಸುನಿಲ ಬಿರಾದಾರ, ದೇವಿಂದ್ರ ಹಸನಾಪುರ, ಸಿದ್ಧಪ್ಪ ಶ್ರೀಗಿರಿ, ಗುಲಾಮ ರಸೂಲ್, ಮೊಹ್ಮದ್ ಇಬ್ರಾಹಿಂ, ಅಬ್ದುಲ್ ನಬಿ, ಖಾಜಾ ಪಟೇಲ್, ಶ್ರೀಶೈಲ ಲಾವಣಿ, ಸಂಜುಕುಮಾರ ಮಡಕಿ, ಸುವರ್ಣ, ವಿಶ್ವನಾಥ ಚಿತ್ತಾಪೂರಕರ್ ಇದ್ದರು.