ಶಾಸಕರೊಂದಿಗೆ ತಹಶೀಲ್ದಾರ್ ಸಿದರಾಯ ಭೋಸಗಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಬ್ಯಾಕೋಡ, ಮುಖಂಡರಾದ ಕಾಶಿರಾಯಗೌಡ ಯಲಗೋಡ, ಮಲ್ಲಣ್ಣಗೌಡ ನೇದಲಗಿ, ಸಿದ್ದಣ್ಣ ಮಯೂರ, ರಾಜಶೇಖರ ಚೂರಿ ಬಳ್ಳುಂಡಗಿ, ಕರೆಪ್ಪ ಕರಗೊಂಡ, ರಾವುತರಾಯ ಕಲ್ಲೂರ, ಶಿವಾನಂದ ಕಲ್ಲೂರ, ವಿಶ್ವನಾಥ ಬಿರಾದಾರ ಬಳ್ಳುಂಡಗಿ, ತಿಪ್ಪಣ್ಣ ನೇದಲಗಿ, ಖುರ್ಷಿದ್ ಅಲಿ ನೇದಲಗಿ, ಸುರೇಶ ಬೇಲೂರ, ಪರಶುರಾಮ ಪಾಟೀಲ, ದಿನೇಶ ಠಾಕೂರ ಇದ್ದರು.