ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಹಾನಗರ ಪಾಲಿಕೆ ಸದಸ್ಯ ವಿಜಯಕುಮಾರ ಸೇವಲಾನಿ, ಸಮಾಜದ ಮುಖಂಡರಾದ ಮುರಳಿಧರ ಹಿರೋಳ್ಳಿಕರ, ತುಕಾರಾಮ ಕೊಂಗೆ, ಶಾರದಾಬಾಯಿ ಚಿಲ್ಲಾಳ, ಕೃಷ್ಣಾತಾಯಿ ಸೂರೆ, ಡಾ. ಅವರ್ಣಾ ಏಕಬೋಟೆ, ವಿಜಯಕುಮಾರ ಸಾಖರೆ, ಉಪಾಧ್ಯಕ್ಷ ಅರುಣಕುಮಾರ ಚಿಲ್ಲಾಳ, ಮಹೇಶ ಸೂರೆ ಇದ್ದರು.