ಬೇಸಿಗೆ ಇರುವುದರಿಂದ ಮತ್ತು ಶರಣಬಸವೇಶ್ವರರ ಜಾತ್ರೆ ಸಂದರ್ಭವಾಗಿದ್ದರಿಂದ ಶರಣಬಸವೇಶ್ವರ ಕೆರೆ ವೀಕ್ಷಣೆ ಮತ್ತು ದೋಣಿ ವಿಹಾರಕ್ಕೆ ಬರುವವರ ಸಂಖ್ಯೆ ಹೆಚ್ಚಳವಾಗಿದೆ.
ಅಂಬಿಕಾ ಕೆ.ಸಿ., ನೋಡಲ್ ಅಧಿಕಾರಿ ಶರಣಬಸವೇಶ್ವರ ಕೆರೆ ನಿರ್ವಹಣಾ ಪ್ರಾಧಿಕಾರ
ಅಪ್ಪನ ಕೆರೆಯಲ್ಲಿ ಬಣ್ಣಬಣ್ಣದ ಪಕ್ಷಿಗಳು ಗುಂಪಾಗಿ ಈಜುವುದು ಮತ್ತು ಅವುಗಳ ಹಾರಾಟ ನೋಡಿ ತುಂಬಾ ಖುಷಿ ಆಗುತ್ತದೆ. ಬೇಸಿಗೆ ಕಾರಣ ನಗರದ ವಿವಿಧ ಸ್ಥಳಗಳಲ್ಲಿ ಪಕ್ಷಿಗಳಿಗಾಗಿ ನೀರಿನ ತೊಟ್ಟಿ ಕಟ್ಟಿ, ಕಾಳು ಹಾಕುತ್ತಿದ್ದೇವೆ