<p>ಕಲಬುರಗಿ: ‘ಬಂಡಾಯ ಸಾಹಿತಿ, ಹೋರಾಟಗಾರ, ಅತ್ಯುತ್ತಮ ಅನುವಾದಕ, ಪ್ರಗತಿಪರ ಚಿಂತಕ ಪ್ರೊ.ಆರ್.ಕೆ.ಹುಡಗಿ ಅವರಿಗೆ ₹1 ಲಕ್ಷ ನಗದು ಮೌಲ್ಯದ ‘ಬಸವ ಶ್ರೀ’ ಪ್ರಶಸ್ತಿ ಘೋಷಿಸಲಾಗಿದೆ. ಪ್ರಶಸ್ತಿ ನೀಡಲು ಅದಕ್ಕೆ ಯಾವ ಮಾನದಂಡಗಳು ಅನುಸರಿಸಲಾಗಿದೆ ಎಂಬುದನ್ನು ಜಯಂತ್ಯುತ್ಸವ ಸಮಿತಿ ಸ್ಪಷ್ಟಪಡಿಸಬೇಕು’ ಎಂದು ಸಾಹಿತಿ ಪ್ರೊ.ಶಿವರಾಜ ಪಾಟೀಲ ಒತ್ತಾಯಿಸಿದ್ದಾರೆ.</p>.<p>‘ಬಸವತತ್ವ, ಸಿದ್ಧಾಂತ, ವಿಚಾರಗಳನ್ನು ಪ್ರಚಾರ ಮಾಡು ವುದಕ್ಕಾಗಿ ಇಡೀ ಜೀವಮಾನವನ್ನೇ ಸಮರ್ಪಿಸಿದವರಿಗೆ ಈ ಪ್ರಶಸ್ತಿ ನೀಡಬೇಕಾಗಿತ್ತು. ಅದನ್ನು ಬಿಟ್ಟು ಬಸವ ತತ್ವ ಆಚರಣೆಗೆ ಸಂಬಂಧ ಪಡದ ವ್ಯಕ್ತಿಗೆ ನೀಡಿದ್ದು ಬೇಸರ ತಂದಿದೆ’ ಎಂದು ಪ್ರೊ.ಶಿವರಾಜ ಪಾಟೀಲ ಅವರು ಸಮಿತಿಯ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260420-34-772916513</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಲಬುರಗಿ: ‘ಬಂಡಾಯ ಸಾಹಿತಿ, ಹೋರಾಟಗಾರ, ಅತ್ಯುತ್ತಮ ಅನುವಾದಕ, ಪ್ರಗತಿಪರ ಚಿಂತಕ ಪ್ರೊ.ಆರ್.ಕೆ.ಹುಡಗಿ ಅವರಿಗೆ ₹1 ಲಕ್ಷ ನಗದು ಮೌಲ್ಯದ ‘ಬಸವ ಶ್ರೀ’ ಪ್ರಶಸ್ತಿ ಘೋಷಿಸಲಾಗಿದೆ. ಪ್ರಶಸ್ತಿ ನೀಡಲು ಅದಕ್ಕೆ ಯಾವ ಮಾನದಂಡಗಳು ಅನುಸರಿಸಲಾಗಿದೆ ಎಂಬುದನ್ನು ಜಯಂತ್ಯುತ್ಸವ ಸಮಿತಿ ಸ್ಪಷ್ಟಪಡಿಸಬೇಕು’ ಎಂದು ಸಾಹಿತಿ ಪ್ರೊ.ಶಿವರಾಜ ಪಾಟೀಲ ಒತ್ತಾಯಿಸಿದ್ದಾರೆ.</p>.<p>‘ಬಸವತತ್ವ, ಸಿದ್ಧಾಂತ, ವಿಚಾರಗಳನ್ನು ಪ್ರಚಾರ ಮಾಡು ವುದಕ್ಕಾಗಿ ಇಡೀ ಜೀವಮಾನವನ್ನೇ ಸಮರ್ಪಿಸಿದವರಿಗೆ ಈ ಪ್ರಶಸ್ತಿ ನೀಡಬೇಕಾಗಿತ್ತು. ಅದನ್ನು ಬಿಟ್ಟು ಬಸವ ತತ್ವ ಆಚರಣೆಗೆ ಸಂಬಂಧ ಪಡದ ವ್ಯಕ್ತಿಗೆ ನೀಡಿದ್ದು ಬೇಸರ ತಂದಿದೆ’ ಎಂದು ಪ್ರೊ.ಶಿವರಾಜ ಪಾಟೀಲ ಅವರು ಸಮಿತಿಯ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260420-34-772916513</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>