ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದ ವೈಭವ ಹೇರೂರ, ಗುರು ಕುಲಕರ್ಣಿ, ಅವಿನಾಶ ಅಪ್ಪಾರಾವ ಪಂಡಿತ, ರಘುವೀರ ಕುಲಕರ್ಣಿ, ಸುದೀಪ ಕುಲಕರ್ಣಿ, ಸ್ವರೂಪ ಪೂಜಾರಿ, ಸುಶಾಂತ ದೇಶಮುಖ, ಗೋವರ್ಧನ ಜೋಶಿ, ಅಭಿಷೇಕ ಜೋಶಿ, ಕಲಬುರಗಿಯ ವೈಜನಾಥ ರಟಕಲ್, ಪ್ರವೀಣ ಬಾಳಿ ಅವರಿದ್ದ ತಂಡವು ಶುಕ್ರವಾರ ಅಮರನಾಥ ತಲುಪಿ ಅಲ್ಲಿ ಶಿವಲಿಂಗದ ದರ್ಶನ ಪಡೆದಿತ್ತು.