<p>ಕಲಬುರಗಿ: ಭಾರತೀಯ ಜನತಾ ಪಕ್ಷದ ವಿವಿಧ ಪ್ರಕೋಷ್ಠಗಳಿಗೆ ಸಂಚಾಲಕರು, ಸಹ ಸಂಚಾಲಕರನ್ನು ನೇಮಕ ಮಾಡಿ ಪಕ್ಷದ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಅಶೋಕ ಬಗಲಿ ಆದೇಶ ಹೊರಡಿಸಿದ್ದಾರೆ.</p>.<p>ಸಹಕಾರ ಪ್ರಕೋಷ್ಠ: ಭೀಮರೆಡ್ಡಿಗೌಡ ಕುರಾಳ (ಸಂಚಾಲಕ), ದತ್ತು ಹರನೂರ (ಸಹ ಸಂಚಾಲಕ); ಅಸಂಘಟಿತ ಕಾರ್ಮಿಕರ ಪ್ರಕೋಷ್ಠ: ಭೀಮಾಶಂಕರ ಕುರಡೇಕರ್ (ಸಂಚಾಲಕ), ಕಾಶಿನಾಥ ನಿಡಗುಂದಾ (ಸಹ ಸಂಚಾಲಕ).</p>.<p>ಹಾಲು ಉತ್ಪಾದಕರ ಪ್ರಕೋಷ್ಠ: ದಿವಾಕರ ಜಹಾಗೀರದಾರ (ಸಂಚಾಲಕ), ಶಾಂತಕುಮಾರ ಮಳಖೇಡ (ಸಹ ಸಂಚಾಲಕ); ಫಲಾನುಭವಿಗಳ ಪ್ರಕೋಷ್ಠ: ಸತೀಶ ಸಾಹುಕಾರ ಸೊರಡೆ (ಸಂಚಾಲಕ), ಸಂದೀಪ ಪ್ಯಾಟಿ (ಸಹ ಸಂಚಾಲಕ);</p>.<p>ಹಿರಿಯ ನಾಗರಿಕರ ಪ್ರಕೋಷ್ಠ: ಹಳ್ಳೆಪ್ಪಾಚಾರ್ಯ ಜೋಶಿ (ಸಂಚಾಲಕ), ಮೋತಿರಾಮ ನಾಯಕ (ಸಹ ಸಂಚಾಲಕ).</p>.<p>ಸಾಂಸ್ಕೃತಿಕ ಪ್ರಕೋಷ್ಠ: ಶಂಕರಪ್ಪ ಹಿಪ್ಪರಗಿ (ಸಂಚಾಲಕ), ವಿಶ್ವನಾಥ ತಿಳಗೂಳ (ಸಹ ಸಂಚಾಲಕ);</p>.<p>ನೇಕಾರರ ಪ್ರಕೋಷ್ಠ: ಶಾಂತಕುಮಾರ ಯಳಸಂಗಿ (ಸಂಚಾಲಕ), ಭೀಮರಾಯ ಕೋಳಕೂರ (ಸಹ ಸಂಚಾಲಕ).</p>.<p>ಮೀನುಗಾರರ ಪ್ರಕೋಷ್ಠ: ಭೀಮರಾಯ ಕೋಳಕೂರ (ಸಂಚಾಲಕ), ಪವನ ಜಾಪೂರಕರ್ (ಸಹ ಸಂಚಾಲಕ); ವ್ಯಾಪಾರ ವಾಣಿಜ್ಯ ಪ್ರಕೋಷ್ಠ: ರವೀಂದ್ರ ಮುತ್ತಿನ (ಸಂಚಾಲಕ), ವಿಶ್ವನಾಥ ಗೋದಿ (ಸಹ ಸಂಚಾಲಕ); ಪಂಚಾಯತರಾಜ್ ಗ್ರಾಮೀಣ ಪ್ರಕೋಷ್ಠ: ಶಿವಕುಮಾರ ಶರ್ಮಾ (ಸಂಚಾಲಕ), ಗೋವಿಂದ ಮುಡಗೋಲ (ಸಹ ಸಂಚಾಲಕ); ಕಾನೂನು ಪ್ರಕೋಷ್ಠ: ಎನ್.ಎಸ್.ಪಾಟೀಲ (ಸಂಚಾಲಕ), ರವೀಂದ್ರ ಬಂಟನಳ್ಳಿ (ಸಹ ಸಂಚಾಲಕ).</p>.<p>ಪ್ರಬುದ್ಧರ ಪ್ರಕೋಷ್ಠ: ಚಂದ್ರಕಾಂತ ಗೊಬ್ಬೂರಕರ್ (ಸಂಚಾಲಕ), ಮಲ್ಲಿಕಾರ್ಜುನ ಪಾಟೀಲ (ಸಹ ಸಂಚಾಲಕ); ವೃತ್ತಿಪರರ ಪ್ರಕೋಷ್ಠ: ಚಂದ್ರಶೇಖರ ಆವಂಟಿ (ಸಂಚಾಲಕ), ಜೈಭೀಮ ದೊಡ್ಡಮನಿ (ಸಹ ಸಂಚಾಲಕ).</p>.<p>ವೈದ್ಯಕೀಯ ಪ್ರಕೋಷ್ಠ: ಡಾ.ವೆಂ ಕಟರಾವ್ ಮಿಸ್ಕಿನ್ (ಸಂಚಾಲಕ), ವಿವೇಕಾನಂದ ಪಾಟೀಲ (ಸಹ ಸಂಚಾಲಕ); ಆರ್ಥಿಕ ಪ್ರಕೋಷ್ಠ: ಶ್ರೀಕಾಂತ ನರೋಣಿ (ಸಂಚಾಲಕ), ವಿನೋದ ಪಾಟೀಲ ಸರಡಗಿ (ಸಹ ಸಂಚಾಲಕ);</p>.<p>ವಿವಿಧ ಭಾಷಿಕರ ಪ್ರಕೋಷ್ಠ: ಜ್ಯೋತಿ ಶರ್ಮಾ (ಸಂಚಾಲಕಿ), ಪ್ರಫುಲ್ ಬಾಬಳಸೂರೆ (ಸಹ ಸಂಚಾಲಕಿ);</p>.<p>ಕೈಗಾರಿಕಾ ಪ್ರಕೋಷ್ಠ: ಶಿವಕುಮಾರ ಪಾಟೀಲ ಕನಗಳ್ಳಿ (ಸಂಚಾಲಕ); ಮಲ್ಲಿಕಾರ್ಜುನ ಮರತೂರ (ಸಹ ಸಂಚಾಲಕ);</p>.<p>ಪೂರ್ವ ಸೈನಿಕರ ಪ್ರಕೋಷ್ಠ: ಮುರುಗಣ್ಣ ಬೊಮ್ಮಾ (ಸಂಚಾಲಕ), ನಿಂಗಣ್ಣಾ ಬಿರಾದಾರ (ಸಹ ಸಂಚಾಲಕ); ಶಿಕ್ಷಕರ ಪ್ರಕೋಷ್ಠ: ವಂದನಾ (ಜೈನ್) ಯಣಗುರೆ (ಸಂಚಾಲಕಿ), ಅಶೋಕ ಬಬಲಾದ (ಸಹ ಸಂಚಾಲಕಿ).</p>.<p>ಪಂಚಾಯತರಾಜ್ ನಗರ ಪ್ರಕೋಷ್ಠ: ರಾಣೋಜಿ ದೊಡ್ಡಮನಿ (ಸಂಚಾಲಕ), ಕಲ್ಯಾಣಕುಮಾರ ಚಿನಿವಾರ (ಸಹ ಸಂಚಾಲಕ); ಪ್ರಶಿಕ್ಷಣ ಪ್ರಕೋಷ್ಠ: ಧರ್ಮಣ್ಣ ಇಟಗಾ (ಸಂಚಾಲಕ), ಶಶಿಧರ ಸೂಗುರ (ಸಹ ಸಂಚಾಲಕ);</p>.<p>ಪ್ರಕಾಶನ ಪ್ರಕೋಷ್ಠ: ಅಮರಸಿದ್ದ ಬಿ. ಕಿಣಗಿ (ಸಂಚಾಲಕ), ದೊಡ್ಡಪ್ಪ ಪೂಜಾರಿ (ಸಹ ಸಂಚಾಲಕ).</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260507-34-372517808</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಲಬುರಗಿ: ಭಾರತೀಯ ಜನತಾ ಪಕ್ಷದ ವಿವಿಧ ಪ್ರಕೋಷ್ಠಗಳಿಗೆ ಸಂಚಾಲಕರು, ಸಹ ಸಂಚಾಲಕರನ್ನು ನೇಮಕ ಮಾಡಿ ಪಕ್ಷದ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಅಶೋಕ ಬಗಲಿ ಆದೇಶ ಹೊರಡಿಸಿದ್ದಾರೆ.</p>.<p>ಸಹಕಾರ ಪ್ರಕೋಷ್ಠ: ಭೀಮರೆಡ್ಡಿಗೌಡ ಕುರಾಳ (ಸಂಚಾಲಕ), ದತ್ತು ಹರನೂರ (ಸಹ ಸಂಚಾಲಕ); ಅಸಂಘಟಿತ ಕಾರ್ಮಿಕರ ಪ್ರಕೋಷ್ಠ: ಭೀಮಾಶಂಕರ ಕುರಡೇಕರ್ (ಸಂಚಾಲಕ), ಕಾಶಿನಾಥ ನಿಡಗುಂದಾ (ಸಹ ಸಂಚಾಲಕ).</p>.<p>ಹಾಲು ಉತ್ಪಾದಕರ ಪ್ರಕೋಷ್ಠ: ದಿವಾಕರ ಜಹಾಗೀರದಾರ (ಸಂಚಾಲಕ), ಶಾಂತಕುಮಾರ ಮಳಖೇಡ (ಸಹ ಸಂಚಾಲಕ); ಫಲಾನುಭವಿಗಳ ಪ್ರಕೋಷ್ಠ: ಸತೀಶ ಸಾಹುಕಾರ ಸೊರಡೆ (ಸಂಚಾಲಕ), ಸಂದೀಪ ಪ್ಯಾಟಿ (ಸಹ ಸಂಚಾಲಕ);</p>.<p>ಹಿರಿಯ ನಾಗರಿಕರ ಪ್ರಕೋಷ್ಠ: ಹಳ್ಳೆಪ್ಪಾಚಾರ್ಯ ಜೋಶಿ (ಸಂಚಾಲಕ), ಮೋತಿರಾಮ ನಾಯಕ (ಸಹ ಸಂಚಾಲಕ).</p>.<p>ಸಾಂಸ್ಕೃತಿಕ ಪ್ರಕೋಷ್ಠ: ಶಂಕರಪ್ಪ ಹಿಪ್ಪರಗಿ (ಸಂಚಾಲಕ), ವಿಶ್ವನಾಥ ತಿಳಗೂಳ (ಸಹ ಸಂಚಾಲಕ);</p>.<p>ನೇಕಾರರ ಪ್ರಕೋಷ್ಠ: ಶಾಂತಕುಮಾರ ಯಳಸಂಗಿ (ಸಂಚಾಲಕ), ಭೀಮರಾಯ ಕೋಳಕೂರ (ಸಹ ಸಂಚಾಲಕ).</p>.<p>ಮೀನುಗಾರರ ಪ್ರಕೋಷ್ಠ: ಭೀಮರಾಯ ಕೋಳಕೂರ (ಸಂಚಾಲಕ), ಪವನ ಜಾಪೂರಕರ್ (ಸಹ ಸಂಚಾಲಕ); ವ್ಯಾಪಾರ ವಾಣಿಜ್ಯ ಪ್ರಕೋಷ್ಠ: ರವೀಂದ್ರ ಮುತ್ತಿನ (ಸಂಚಾಲಕ), ವಿಶ್ವನಾಥ ಗೋದಿ (ಸಹ ಸಂಚಾಲಕ); ಪಂಚಾಯತರಾಜ್ ಗ್ರಾಮೀಣ ಪ್ರಕೋಷ್ಠ: ಶಿವಕುಮಾರ ಶರ್ಮಾ (ಸಂಚಾಲಕ), ಗೋವಿಂದ ಮುಡಗೋಲ (ಸಹ ಸಂಚಾಲಕ); ಕಾನೂನು ಪ್ರಕೋಷ್ಠ: ಎನ್.ಎಸ್.ಪಾಟೀಲ (ಸಂಚಾಲಕ), ರವೀಂದ್ರ ಬಂಟನಳ್ಳಿ (ಸಹ ಸಂಚಾಲಕ).</p>.<p>ಪ್ರಬುದ್ಧರ ಪ್ರಕೋಷ್ಠ: ಚಂದ್ರಕಾಂತ ಗೊಬ್ಬೂರಕರ್ (ಸಂಚಾಲಕ), ಮಲ್ಲಿಕಾರ್ಜುನ ಪಾಟೀಲ (ಸಹ ಸಂಚಾಲಕ); ವೃತ್ತಿಪರರ ಪ್ರಕೋಷ್ಠ: ಚಂದ್ರಶೇಖರ ಆವಂಟಿ (ಸಂಚಾಲಕ), ಜೈಭೀಮ ದೊಡ್ಡಮನಿ (ಸಹ ಸಂಚಾಲಕ).</p>.<p>ವೈದ್ಯಕೀಯ ಪ್ರಕೋಷ್ಠ: ಡಾ.ವೆಂ ಕಟರಾವ್ ಮಿಸ್ಕಿನ್ (ಸಂಚಾಲಕ), ವಿವೇಕಾನಂದ ಪಾಟೀಲ (ಸಹ ಸಂಚಾಲಕ); ಆರ್ಥಿಕ ಪ್ರಕೋಷ್ಠ: ಶ್ರೀಕಾಂತ ನರೋಣಿ (ಸಂಚಾಲಕ), ವಿನೋದ ಪಾಟೀಲ ಸರಡಗಿ (ಸಹ ಸಂಚಾಲಕ);</p>.<p>ವಿವಿಧ ಭಾಷಿಕರ ಪ್ರಕೋಷ್ಠ: ಜ್ಯೋತಿ ಶರ್ಮಾ (ಸಂಚಾಲಕಿ), ಪ್ರಫುಲ್ ಬಾಬಳಸೂರೆ (ಸಹ ಸಂಚಾಲಕಿ);</p>.<p>ಕೈಗಾರಿಕಾ ಪ್ರಕೋಷ್ಠ: ಶಿವಕುಮಾರ ಪಾಟೀಲ ಕನಗಳ್ಳಿ (ಸಂಚಾಲಕ); ಮಲ್ಲಿಕಾರ್ಜುನ ಮರತೂರ (ಸಹ ಸಂಚಾಲಕ);</p>.<p>ಪೂರ್ವ ಸೈನಿಕರ ಪ್ರಕೋಷ್ಠ: ಮುರುಗಣ್ಣ ಬೊಮ್ಮಾ (ಸಂಚಾಲಕ), ನಿಂಗಣ್ಣಾ ಬಿರಾದಾರ (ಸಹ ಸಂಚಾಲಕ); ಶಿಕ್ಷಕರ ಪ್ರಕೋಷ್ಠ: ವಂದನಾ (ಜೈನ್) ಯಣಗುರೆ (ಸಂಚಾಲಕಿ), ಅಶೋಕ ಬಬಲಾದ (ಸಹ ಸಂಚಾಲಕಿ).</p>.<p>ಪಂಚಾಯತರಾಜ್ ನಗರ ಪ್ರಕೋಷ್ಠ: ರಾಣೋಜಿ ದೊಡ್ಡಮನಿ (ಸಂಚಾಲಕ), ಕಲ್ಯಾಣಕುಮಾರ ಚಿನಿವಾರ (ಸಹ ಸಂಚಾಲಕ); ಪ್ರಶಿಕ್ಷಣ ಪ್ರಕೋಷ್ಠ: ಧರ್ಮಣ್ಣ ಇಟಗಾ (ಸಂಚಾಲಕ), ಶಶಿಧರ ಸೂಗುರ (ಸಹ ಸಂಚಾಲಕ);</p>.<p>ಪ್ರಕಾಶನ ಪ್ರಕೋಷ್ಠ: ಅಮರಸಿದ್ದ ಬಿ. ಕಿಣಗಿ (ಸಂಚಾಲಕ), ದೊಡ್ಡಪ್ಪ ಪೂಜಾರಿ (ಸಹ ಸಂಚಾಲಕ).</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260507-34-372517808</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>